

Lakshmi Sahasranama
ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ
Sri Lakshmi Sahasranama
ಶ್ರೀ ಲಕ್ಷ್ಮಿ ಸಹಸ್ರನಾಮ
ಶ್ರೀ ಲಕ್ಷ್ಮೀ ಸಹಸ್ರನಾಮ ತರಬೇತಿ ಶಿಬಿರ ಈಗ ಕನ್ನಡದಲ್ಲಿ ಕಲಿಯಿರಿ
ಲಕ್ಷ್ಮೀಯ ಕೃಪೆಯನ್ನು ಪಡೆಯಲು ಎಲ್ಲರೂ ಬಯಸುತ್ತಾರೆ. ಲಕ್ಷ್ಮೀಯು ಚಂಚಲೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಬೇಗನೆ ಚಲಿಸುವ ಸ್ವಾಭಾವದ ದೇವಿ. ಸಂಪತ್ತಿಗೆ ಅಧಿದೇವತೆಯಾಗಿರುವ ಲಕ್ಷ್ಮೀಯನ್ನು ಪೂಜಿಸಿ, ಆರಾಧಿಸಿದಲ್ಲಿ ಅದೃಷ್ಟವನ್ನು ತಂದುಕೊಡುತ್ತಾಳೆ.
ಖ್ಯಾತಿ, ಜ್ಞಾನ, ಧೈರ್ಯ-ಶಕ್ತಿ, ವಿಜಯ, ಸಂತಾನ, ಶೌರ್ಯ, ಕನಕ, ಧಾನ್ಯ, ಸಂತೋಷ, ಬುದ್ಧಿಶಕ್ತಿ, ಸೌಂದರ್ಯ, ಆರೋಗ್ಯ, ಧೀರ್ಘಾಯುಷ್ಯ ಹೀಗೆಯೆ ಅನೇಕ ಬಗೆಯ ಸಂಪತ್ತನ್ನು ಕರುಣಿಸುವ ಕರುಣಾಮಯಿ ಲಕ್ಷ್ಮೀದೇವಿ.
ಶ್ರೀ ಲಕ್ಷ್ಮಿ ಸಹಸ್ರನಾಮ ಏಕೆ ಕಲಿಯಬೇಕು ?
ಲಕ್ಷ್ಮಿಯೆಂದರೆ ಅಕ್ಷರಶಃ ಸಂಪತ್ತು ಎಂದರ್ಥ, ಆದ್ದರಿಂದ ತಾಯಿಯ ಆಶೀರ್ವಾದವನ್ನು ಹೊಂದಿರುವವನು, ಎಂದಿಗೂ ಸಂಪತ್ತಿನ ಕೊರತೆ ಎದುರಿಸುವುದಿಲ್ಲ. ತಾಯಿ ಲಕ್ಷ್ಮಿಯನ್ನು ಭೂದೇವಿ ಮತ್ತು ಶ್ರೀ ದೇವಿಯ ಅವತಾರವೆಂದು ಪರಿಗಣಿಸಲಾಗುತ್ತದೆ.
1
ಮಹಾಲಕ್ಷ್ಮಿಯ ಕೃಪಾಕಟಾಕ್ಷ ಪ್ರಾಪ್ತಿಯಾಗುತ್ತದೆ.
2
ದೀರ್ಘ ಸುಮಂಗಲ್ಯತನ ಪ್ರಾಪ್ತಿಯಾಗುತ್ತದೆ.
3
ಘನತೆ ಮತ್ತು ಗೌರವ ಪ್ರಾಪ್ತಿಯಾಗುತ್ತದೆ.
ಶ್ರೀ ಲಕ್ಮೀ ಸಹಸ್ರನಾಮ ಏಕೆ ಪಾರಾಯಣ ಮಾಡಬೇಕು ?
- ಕುಟುಂಬದ ದಾರಿದ್ರ ನಿವಾರಣೆಯಾಗುವುದಕ್ಕೆ ಲಕ್ಷ್ಮಿ ಸಹಸ್ರನಾಮ ಪಾರಾಯಣ ಮಾಡಬೇಕು.
- ಸಾಲಭಾದೆಯಿಂದ ಮುಕ್ತಿ ಪಡೆಯಲು ಲಕ್ಷ್ಮಿ ಸಹಸ್ರನಾಮ ಸ್ತೋತ್ರ ಪಾರಾಯಣ ಮಾಡಬೇಕು.
- ಹಣಕಾಸಿನ ವಿಚಾರದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಈ ಸ್ತೋತ್ರ ಪಾರಾಯಣ ಮಾಡಬೇಕು.
- ಲಕ್ಷ್ಮಿದೋಷ ನಿವಾರಣೆಯಾಗಲು ಸಹಸ್ರನಾಮ ಮಂತ್ರ ಪಾರಾಯಣ ಮಾಡಬೇಕು.
- ಮುತ್ತೈದೆಯ ಭಾಗ್ಯ ಗಟ್ಟಿಯಾಗಿರಲು ಲಕ್ಷ್ಮಿ ಸಹಸ್ರನಾಮ ನಾರಾಯಣ ಮಾಡಬೇಕು.
- ದಾಂಪತ್ಯ ಜೀವನ ಸುಖಮಯವಾಗಿರಲು ಲಕ್ಷ್ಮಿ ಸ್ತೋತ್ರವನ್ನು ಪಾರಾಯಣ ಮಾಡಬೇಕು.
- ನಿಮ್ಮಲ್ಲಿರುವ ಧನ ಸಂಪತ್ತು ವೃದ್ಧಿಯಾಗುವುದಕ್ಕೆ ಲಕ್ಷ್ಮಿ ಸಹಸ್ರನಾಮ ಪಾರಾಯಣ ಮಾಡಬೇಕು.




ಶ್ರೀ ಲಕ್ಮೀ ಸಹಸ್ರನಾಮ ಯಾರು ಪಾರಾಯಣ ಮಾಡಬೇಕು ?
- ವ್ಯಾಪಾರ ಮತ್ತು ವ್ಯವಹಾರದಲ್ಲಿ ಸಾಕಷ್ಟು ಬಂಡವಾಳ ಹೂಡಿಕೆ ಮಾಡಿರುವವರು ಲಕ್ಷ್ಮಿ ಸಹಸ್ರನಾಮ ಸ್ತೋತ್ರ ನಾರಾಯಣ ಮಾಡಬೇಕು.
- ಸಾಲವನ್ನು ಕೊಟ್ಟಿರುವವರು ಪುನಹ ಪಡೆಯುವುದಕ್ಕೋಸ್ಕರ ಲಕ್ಷ್ಮಿ ಸಹಸ್ರನಾಮ ಪಾರಾಯಣ ಮಾಡಬೇಕು.
- ಕುಟುಂಬ ದಾಂಪತ್ಯ ಜೀವನದಲ್ಲಿ ಜಗಳ ಮತ್ತು ಮನಸ್ತಾಪಗಳು ಇರುವವರು ಲಕ್ಷ್ಮಿ ಸಹಸ್ರನಾಮ ಸ್ತೋತ್ರವನ್ನು ಪಾರಾಯಣ ಮಾಡಬೇಕು.
- ಯಾರಿಗೆ ಹಣಕಾಸಿನ ವಿಷಯದಲ್ಲಿ ಹೆಚ್ಚು ಭಯ ಇರುತ್ತದೆಯೋ ಅಂತಹವರು ಲಕ್ಷ್ಮಿ ಸಹಸ್ರನಾಮ ಸ್ತೋತ್ರವನ್ನು ನಾರಾಯಣ ಮಾಡಬೇಕು.
- ಗಂಡನ ಅಭಿವೃದ್ಧಿ ಮತ್ತು ಶ್ರೇಯಸ್ಸನ್ನು ಬಯಸುವಂತಹ ಸ್ತ್ರೀಯರು ಲಕ್ಷ್ಮಿ ಸಹಸ್ರನಾಮ ಸ್ತೋತ್ರ ನಾರಾಯಣ ಮಾಡಬೇಕು
ಆಗುವ ಪ್ರಯೋಜನಗಳೇನು.?
- ಲಕ್ಷ್ಮಿ ಸಹಸ್ರನಾಮ ಪಾರಾಯಣ ಮಾಡುವುದರಿಂದ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಪ್ರಾಪ್ತಿಯಾಗುತ್ತದೆ.
- ಲಕ್ಷ್ಮಿ ಕೃಪೆಯಿಂದ ಹಣ ಗಳಿಸುವುದು ಹೇಗೆ ಎನ್ನುವ ಮಾರ್ಗ ದೊರೆಯುತ್ತದೆ.
- ದೀರ್ಘ ಸುಮಂಗಲ್ಯತನ ಪ್ರಾಪ್ತಿಯಾಗುತ್ತದೆ.
- ಸ್ತ್ರೀಯರಿಗೆ ಕುಟುಂಬದಲ್ಲಿ ಘನತೆ ಮತ್ತು ಗೌರವ ಪ್ರಾಪ್ತಿಯಾಗುತ್ತದೆ.
- ಅಷ್ಟಲಕ್ಷ್ಮಿಯರ ಕೃಪಾಕಟಾಕ್ಷ ಪ್ರಾಪ್ತಿಯಾಗುತ್ತದೆ.
- ಸಂತಾನ ಲಕ್ಷ್ಮಿಯ ಕೃಪೆಯಿಂದ ಸಂತಾನ ಪ್ರಾಪ್ತಿಯಾಗುತ್ತದೆ.
- ಧಾನ್ಯಲಕ್ಷ್ಮಿಯ ಕೃಪೆಯಿಂದ ಸದಾ ಕಾಲ ಸಮೃದ್ಧವಾದ ಊಟ ಸಿಗುತ್ತದೆ.
- ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ ಆಗುತ್ತದೆ.
ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ
ಶ್ರೀ ಲಕ್ಮೀ ಸಹಸ್ರನಾಮ ಪಾರಾಯಣ ಕಲಿಯಿರಿ
ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

GOOGLE REVIEwS
Best Place to learn
EXCELLENT Based on 210 reviews Posted on Shankaranandaswamy18 September 2025Trustindex verifies that the original source of the review is Google. ಶಿವಂ ಗುರೂಜಿ ಯವರಿಗೆ ನಮಸ್ಕಾರಗಳು ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ವನ್ನು ನಾನು ಮೊದಲು 20 ನಿಮಿಷ ದಲ್ಲಿ ಹೇಳುತ್ತಿದ್ದೆ, ಆಗ ಅದರ ಅರ್ಥ ತಿಳಿಯದೆ ಓದುತ್ತಿದ್ದೆ, ಆದರೆ ಈಗ ಒಂದು ಗಂಟೆ ಬೇಕಾಗುತ್ತದೆ ಮತ್ತು ಅದರ ಅರ್ಥ ತಿಳಿಯುತ್ತಾ ಇದೆ, ಹಾಗೂ ದೇವಿಯ ಇರುವಿಕೆಯ ಭಾವನೆ ಆನಂದ ಆಗುತ್ತಿದೆ ನನ್ನನು ನಾನೆ ಮರೆಯುವಂತಾಗಿದೆ ಖುಷಿ ಆಗುತ್ತಿದೆ. ಇದನ್ನು ನಮ್ಮ ಶಿಷ್ಯರಿಗೂ ಸಹ ಹೇಳಿಕೊಡುತ್ತಿದ್ದೇನೆ ಅವರೂ ಸಹ ಪಾರಾಯಣ ಮಾಡಿ ತಮ್ಮ ಆನಂದವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಶಿಬಿರದಲ್ಲಿ ನಾನು ಪಾಲ್ಗೊಂಡಿದುದಕ್ಕೆ ಸಾರ್ಥಕ ವಾಯಿತು ತುಂಬಾ ಧನ್ಯವಾದಗಳು, ಕೃತಜ್ಞತೆ ಗಳುPosted on Leela Kuppuswamy18 September 2025Trustindex verifies that the original source of the review is Google. Hari om Guruji Sahsranama namage thumba arthavaguage ellikotiadre Pranayama panchakriya yoganidre Anubhavagalu thumba ararogyaake benefit Devi darshan namage aagide e anubhava mareyalagadu Dhanyavadgalu Guruji🙏🙏🙏🙏🙏Posted on Shashikala Solanki18 September 2025Trustindex verifies that the original source of the review is Google. ಹೇಳೋಕೆ ಆಗದೆ ಇರುವಂತಹ ಒಂದು ಸುಂದರ ಅನುಭವPosted on sunish shetty18 September 2025Trustindex verifies that the original source of the review is Google. ಓಂ ಶ್ರೀ ಗುರುಭ್ಯೋ ನಮಃ ಶಿವಂ ಗುರುಕುಲದಲ್ಲಿ ನಾನು ಲಲಿತ ಸಹಸ್ರನಾಮವನ್ನು ಕಲಿತೆ. ತುಂಬಾ ಗ್ರೇಸ್ ಫುಲ್ ಎನರ್ಜಿ. ಸಂಸಾರದಲ್ಲಿ ಪ್ರೀತಿ ಮಾಧುರ್ಯತೆ ಹೆಚ್ಚಾಗಿದೆ. ಸಮಾಧಾನ, ಆತ್ಮಸ್ಥೈರ್ಯ, ಆರೋಗ್ಯದಲ್ಲಿ ಬದಲಾವಣೆ, ಶಾಂತತೆ, ಮೌನ ಹೆಚ್ಚಾಗಿದೆ. ಎಲ್ಲಾ ಸಿಚುವೇಶನ್ ವಿನ್ ಆಗುವ ಅಗತ್ಯ ಇಲ್ಲ. ಎಲ್ಲಾ ಕಡೆ ಉತ್ತರ ಕೊಡುವ ಅಗತ್ಯ ಇಲ್ಲ ಎಂಬುದು ಅರ್ಥವಾಗಿದೆ. ಅವಕಾಶ ಒದಗಿಸಿದ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳುPosted on Chandrakala Aravind navada18 September 2025Trustindex verifies that the original source of the review is Google. Lalitha sahasranama made my life so beautiful that after chanting lalitha sahsranama trikaala directly it connected to devi maa tripura sundari and she blessing me so beautifully whatever I will ask her she is fulfilling my desire especially which is dharmabadda( korikegallanella)desire. Iam really greatfull to my guruji and maa lalitha tripura sundari...thank you guruji mom made my life so beautiful...Posted on yantra vidwan Anu Nagesh18 September 2025Trustindex verifies that the original source of the review is Google. ಗುರುಗಳೆ ಶ್ರೀ ಚಕ್ರ 48 ದಿನ ರಚನೆಯಿಂದ ನಂಗೆ ತುಂಬಾ ಒಳ್ಳೇದಾಗಿದೆ ಗುರುಗಳೆ.. ನಂಗೆ auto immunity ಇರೋದ್ರಿಂದ gastric tablets compulsory, ಕಳೆದ 15 ವರ್ಷದಿಂದ ತಂಗೊಂತ ಇದ್ದೀನಿ.. ಆದ್ರೆ ಮತ್ತೇ ರಾತ್ರಿ ಎದೆ ಉರಿ start ಆಗ್ತಾ ಇತ್ತು. ಆದ್ರೆ ಶ್ರೀ ಚಕ್ರ ರಚನೆಯಿಂದ ರಾತ್ರಿ ಹೊತ್ತು ಎದೆ ಉರಿ ಕಡಿಮೆಯಾಗಿದೆ. ಹಾಗೆ ನನ್ನ ಯಜಮಾನರಿಗೆ ಧನಲಾಭ ಆಗಿದೆ 🙏🙏 ಒಟ್ಟು ಒಳ್ಳೇದಾಗಿದೆ ಗುರುಗಳೆ. ಧನ್ಯವಾದಗಳು 🙏Posted on Prasannakumar C12 September 2025Trustindex verifies that the original source of the review is Google. ನಾಡಿ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಅತ್ಯುತ್ತಮ ತರಭೇತಿ ಕೇಂದ್ರPosted on roopa v12 July 2025Trustindex verifies that the original source of the review is Google. ಒಳ್ಳೆ ರೀತಿಯ training ಕೊಡುತ್ತಾರೆ, ಅವರು ಹೇಳಿ ಕೊಡುವ ರೀತಿ ನನಗೆ ತುಂಬಾ ಇಷ್ಟ ಆಯ್ತು.responses ತುಂಬಾ ಚೆನ್ನಾಗಿದೆPosted on Shilpi kotreshacharya8 July 2025Trustindex verifies that the original source of the review is Google. ಶ್ರೀ ಗುರುಭ್ಯೋ ನಮಃ ಶ್ರೀ ಲಲಿತಾಸಹಸ್ರನಾಮ ಪಾಠದಿಂದ ಆ ಮಂತ್ರಗಳ ಉಚ್ಚರಣೆ ಮತ್ತು ಪದವಿಭಾಗ ಮುಖ್ಯವಾಗಿ ಕಲಿತಿದ್ದೇವೆ. ಒಂದೊಂದು ಪದಗಳ ಅರ್ಥ ಅತ್ಯಂತ ಭಕ್ತಿ ಪೂರ್ವಕ ವಾಗಿ. ಮನ ಮುಟ್ಟುವಂತೆ ವಿವರಣೆಗೆ ನನ್ನ. ನಮನಗಳು. ಧನ್ಯವಾದಗಳು ಗುರೂಜಿ