ಜ್ಯೋತಿಷ್ಯ ಸಮಾಲೋಚನೆ

ಶ್ರೀ ಶಿವಂ ಗುರೂಜಿ

shivam about us

ನೀವು ಬೆಂಗಳೂರಿನಲ್ಲಿ ಅತ್ಯುತ್ತಮ ಜ್ಯೋತಿಷಿಯನ್ನು ಹುಡುಕುತ್ತಿದ್ದರೆ, ಇಲ್ಲಿ ಬುಕ್ ಮಾಡುವ ಮೂಲಕ, ನೀವು ಶ್ರೀ ಶಿವಂ ಗೂಜಿಯವರೊಂದಿಗೆ ನೇರವಾಗಿ ಮಾತಾಡಬಹುದು. ಶ್ರೀ ಶಿವಂ ಗುರೂಜಿ ಪ್ರೇಮ ಸಂಬಂಧಗಳು, ವೃತ್ತಿ, ವಾಸ್ತು ಶಾಸ್ತ್ರ ಮತ್ತು ಕುಂಡಲಿ ಹೊಂದಾಣಿಕೆಯಲ್ಲಿ ಪರಿಣಿತರು. ಅವರು ಜಾತಕ ಅಧ್ಯಯನವನ್ನು ಸಹ ಮಾಡುತ್ತಾರೆ ಮತ್ತು ವಿವಾಹಗಳ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಹೆಸರಾಂತ ಪಂಡಿತರಾಗಿದ್ದಾರೆ. ಅವರ ಪರಿಣತಿಯೊಂದಿಗೆ, ಅವರು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತಾರೆ. ನೀವು ಪ್ರೀತಿ, ವೃತ್ತಿ ಸಲಹೆ ಅಥವಾ ಇತರ ಯಾವುದೇ ಸವಾಲುಗಳನ್ನು ಎದುರಿಸುತ್ತಿದ್ದರು, ಶ್ರೀ ಶಿವಂ ಗುರೂಜಿಯವರು ಸರಿಯಾದ ಮಾರ್ಗದರ್ಶನವನ್ನು ಮಾಡುತ್ತಾರೆ.

Don’t hesitate to book with the best astrologer in Bangalore today!

ಸಂಬಂಧಗಳಲ್ಲಿ ಸಮಸ್ಯೆಗಳು

ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಮನಸ್ತಾಪಕ್ಕೆ ಕಾರಣ ಏನು? ನಿಮ್ಮ ಮತ್ತು ನಿಮ್ಮ ಪ್ರೀತಿ ಪಾತ್ರರ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲು ಬಯಸುವಿರಾ? ಈಗಲೇ ಸಂಪರ್ಕಿಸಿ 

ಲವ್ ಮ್ಯಾರೇಜ್

ಲವ್ ಮ್ಯಾರೇಜ್, ಆನಂದದಾಯಕ ಭಾವನೆಯ ಜೊತೆಗೆ ಅನೇಕ ಸಮಸ್ಯೆಗಳು ತರುತ್ತದೆ. ಸಮಾಲೋಚನೆಯ ಮೂಲಕ ಆ ಸಮಸ್ಯೆಗಳನ್ನು ಪರಿಹರಿಸಲು ಶ್ರೀ ಶಿವಂ ಗುರೂಜಿ ನಿಮಗೆ ಸಹಾಯ ಮಾಡುತ್ತಾರೆ. 

ಮದುವೆಗೆ ಅಡ್ಡಿಗಳು

ಎಲ್ಲಾ ಮದುವೆಗಳು ಸಮಸ್ಯೆಗಳನ್ನು ಎದುರಿಸುತ್ತವೆ. ಆದರೆ, ಅದರಲ್ಲಿ ಪ್ರೇಮ ವಿವಾಹವು ಹೆಚ್ಚು ತೊಂದರೆಯನ್ನು ಎದುರಿಸುತ್ತದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನುಇಲ್ಲಿ ಸುಲಭವಾಗಿ ಕಂಡುಕೊಳ್ಳಿ.

ಆರೋಗ್ಯ ಸಮಸ್ಯೆಗಳು

ಆರೋಗ್ಯವೇ ಸಂಪತ್ತು ಮತ್ತು ಪ್ರತಿಯೊಬ್ಬರೂ ಯಾವಾಗಲೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಶ್ರೀ ಶಿವಂ ಗುರೂಜಿ ಅವರು ಉತ್ತಮ ಆರೋಗ್ಯಕ್ಕಾಗಿ ಸೂಕ್ತ ಮಂತ್ರ – ಉಪದೇಶಗಗಳನ್ನು ನೀಡುತ್ತಾರೆ.

ವೃತ್ತಿ ಬದುಕಿನ ಸಮಸ್ಯೆಗಳು

ಶ್ರೀ ಶಿವಂ ಗುರೂಜಿಯವರ ಸಹಾಯದಿಂದ ಯಾವುದೇ ತೊಂದರೆ ಮತ್ತು ತಕರಾರುಗಳಿಲ್ಲದೆ, ನಿಮ್ಮ ಕನಸಿನ ಹುದ್ದೆಯನ್ನು ಪಡೆಯಿರಿ ಮತ್ತು ನೀವು ಮಾಡಲು ಬಯಸೋ ವ್ಯಾಪಾರ ವ್ಯವಹಾರಗಳನ್ನು ಯಶಸ್ವಿಯಾಗಿ ಆರಂಭಿಸಿ.

ಹಣಕಾಸಿನ ಸಮಸ್ಯೆ

ನೀವು ಯಾವುದೇ ಹಣಕಾಸು ಸಂಬಂಧಿತ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರೆ, ಹಣಕಾಸಿನ ಸಮಸ್ಯೆಯ ಪರಿಹಾರಕ್ಕಾಗಿ ಶ್ರೀ ಶಿವಂ ಗುರೂಜಿಯವರ ಸಹಾಯವನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ. 

ಮಕ್ಕಳ ಸಂಬಂಧಿ ಸಮಸ್ಯೆಗಳು

ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ನಿಮಗೆ ಕಾಳಜಿ – ಭಯ ಇದೆಯೇ? ಕುಟುಂಬದೊಳಗಿನ ವಿವಾದ ವಾಗ್ವಾದಗಳ ಗಂಭೀರತೆ ಏನು? ಇಂತಹ ಸಮಸ್ಯೆಗಳಿಗೆಲ್ಲ ಪರಿಹಾರ ನಮ್ಮ ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನ.

ಆಸ್ತಿ ವಿವಾದ - ತಗಾದೆಗಳು

ನಿಮ್ಮ ಮತ್ತು ನಿಮ್ಮ ಕುಟುಂಬದ ನಡುವೆ ಇರುವ ಯಾವುದೇ ಆಸ್ತಿ ವಿವಾದಗಳನ್ನು ಶ್ರೀ ಶಿವಂ ಗುರೂಜಿಯವರ ಸಹಾಯದಿಂದ ಸರಿಯಾದ ಪರಿಹಾರಗಳನ್ನು ಪಡೆಯಿರಿ ಮತ್ತು ನೆಮ್ಮದಿಯ ಜೀವನ ನಿಮ್ಮದಾಗಿಸಿಕೊಳ್ಳಿ.

ಕೋರ್ಟ್ ಕೇಸ್, ವ್ಯಾಜ್ಯ ಸಮಸ್ಯೆಗಳು

ಜ್ಯೋತಿಷ್ಯವು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವ್ಯಕ್ತಿಗಳಿಗೆ ಮಾರ್ಗದರ್ಶನ ನೀಡುತ್ತದೆ ಮತ್ತು ಕಾನೂನು ಕ್ಷೇತ್ರದಲ್ಲಿ ಸವಾಲುಗಳನ್ನು ಕಡಿಮೆ ಮಾಡಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.