Slide ಜ್ಯೋತಿಷ್ಯದ ಅಧ್ಯಯನದಿಂದ, ಜೀವನದ ವಿಭಿನ್ನ ಕ್ಷೇತ್ರಗಳಲ್ಲಿ ಯಶಸ್ವಿಯಾಗಲು ಮಾರ್ಗದರ್ಶನ ಲಭ್ಯವಾಗುತ್ತದೆ. ಜ್ಯೋತಿಷ್ಯ ಕಲಿಯುವುದರ ಮೂಲಕ, ಆತ್ಮಜ್ಞಾನ ಮತ್ತು ಪರಿಪೂರ್ಣತೆಯ ಕಡೆಗೆ ಹೆಚ್ಚು ಅರಿವು ಲಭ್ಯವಾಗುತ್ತದೆ. ನೀವು ವೃತ್ತಿಪರ, ಪರಿಣತ ಜ್ಯೋತಿಷಿಯಾಗಲು ಬಯಸುವಿರಾ? Astrology Training / Classes Contact Now Slide ನಿಖರವಾದ ಜ್ಯೋತಿಷ್ಯ ಜ್ಞಾನದಿಂದ ನಿಮ್ಮ ಸಮಸ್ಯೆಗಳನ್ನು ವಿಶ್ಲೇಷಿಸಿ, ನಿಖರವಾಗಿ ಮಾರ್ಗದರ್ಶನ ನೀಡುತ್ತಾರೆ. ಅವರ ಸಲಹೆ ಮಾತ್ರವೇ ನಿಮ್ಮ ಜೀವನದ ವಿವಿಧ ಕ್ಷೇತ್ರಗಳಲ್ಲಿ ನಿಮಗೆ ನೆರವಾಗುತ್ತದೆ. ನಿಖರವಾದ ಜ್ಯೋತಿಷ್ಯ ಸಲಹೆ ಪಡೆಯಿರಿ online free consultation Contact Now ಸಮೃದ್ಧಿಯನ್ನು ಪಡೆಯಲು ಮತ್ತು ದೋಷಗಳ ನಿವಾರಣೆಗಾಗಿ, ನಿಮ್ಮ ಜಾತಕದ ಆದರದ ಮೇಲೆ ನಿಮಗೆ ಸರಿ ಹೊಂದುವ ರತ್ನಗಳು, ಆಯುರ್ವೇದೀಯ ಶುಶ್ರುಷೆಯ ಮತ್ತು ಹೋಮ-ಹವನ ಪೂಜೆಯಂತಹ ಉಚಿತ ಪರಿಹಾರಗಳನ್ನು ಪಡೆದು ನೆಮ್ಮದಿಯ ಬದುಕನ್ನು ನಿಮ್ಮದಾಗಿಸಿಕೊಳ್ಳಿ. ಸರಿಯಾದ ಜ್ಯೋತಿಷ್ಯ ಪರಿಹಾರಗಳನ್ನು ಪಡೆಯಿರಿ Like- Pooja, Mantra, Rudraksha Contact Now
305192843_386707180302046_5250997613138551279_n

ಪರಿಚಯ

ಶಿವಂ ಗುರುಕುಲಕ್ಕೆ ಸ್ವಾಗತ

ಈ ವಿಶಾಲವಾದ ಕಲಿಕೆಯ ಜಗತ್ತಿಗೆ ನಾವು ನಿಮ್ಮನ್ನು ಸ್ವಾಗತಿಸುತ್ತೇವೆ, ಇದು ನಿಮ್ಮನ್ನು ನೀವು ಖಚಿತಪಡಿಸಿಕೊಳ್ಳಲು ಮತ್ತು ಸಂತೋಷದ ನಿಜವಾದ ಮಾರ್ಗಗಳನ್ನು ಮತ್ತು ಯಶಸ್ಸಿನ ಸರಿಯಾದ ಮಾರ್ಗವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಬೆಂಗಳೂರಿನಲ್ಲಿ ನಾಡಿ ಜ್ಯೋತಿಷ್ಯದ ಬೋಧನೆಯಿಂದಾಗಿ ನಾವು ಖ್ಯಾತಿಯನ್ನು ಗಳಿಸಿದ್ದೇವೆ.

ಸುಧೀರ್ಘ ಎಂಟು ವರ್ಷಗಳ ಯಶಸ್ವಿ ಪ್ರಯಾಣದಲ್ಲಿ, ಪ್ರಾಚೀನ ಮತ್ತು ನಿಖರವಾದ ಮುನ್ಸೂಚನೆಯ ವಿಧಾನವನ್ನು ಕಂಡುಹಿಡಿಯಲು ನಾವು ಅನೇಕ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದೇವೆ. ನಮ್ಮ ವಿಶೇಷ ಕೋರ್ಸ್‌ಗಳೊಂದಿಗೆ ನಿಮ್ಮನ್ನು ಅನ್ವೇಷಿಸಲು ಬೆಂಗಳೂರಿನಲ್ಲಿರುವ ನಮ್ಮ ನಾಡಿ ಜ್ಯೋತಿಷ್ಯ ಗುರುಕುಲವು ಪ್ರಾಶ್ಯಸ್ತ ಸ್ಥಳವಾಗಿದೆ ಮತ್ತು ಇಲ್ಲಿ ಕಲಿತವರ ದೈನಂದಿನ ಜೀವನದಲ್ಲಿ ನಾಡಿ ಜ್ಯೋತಿಷ್ಯವು ಪ್ರಾಯೋಗಿಕವಾಗಿ ಪರಿಗಣಿಸಲ್ಪಟ್ಟಿದೆ.

ಯಶಸ್ವಿಯಾಗಿ ಕೋರ್ಸ್ ಪೂರ್ಣಗೊಂಡ ನಂತರ ಅನೇಕರು ಭವಿಷ್ಯಜ್ಞಾನದ ಪ್ರಯೋಜನಗಳನ್ನು ಅರಿತುಕೊಳ್ಳುತ್ತಿದ್ದಾರೆ ಮತ್ತು ತಮ್ಮದೇ ಆದ ಅಡೆತಡೆಯಿಲ್ಲದ ಪ್ರಗತಿ ಮತ್ತು ಆರೋಗ್ಯ ಹಾಗೂ ಸಂತೋಷಕರವಾದ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಜ್ಯೋತಿಷ್ಯವು ಜ್ಞಾನಾರ್ಜನೆಯ ದಾಹ ಇರುವವರಿಗೆ ಆಸಕ್ತಿದಾಯಕ ವಿಷಯವಾಗಿದ್ದು ಅಂತಹ ಎಲ್ಲರಿಗೂ ಶಿವಂ ಗುರುಕುಲವು ಸರಿಯಾದ ಮಾರ್ಗದರ್ಶನ ನೀಡಲು ಸರ್ವ ಸನ್ನದ್ಧವಾಗಿ ನಿಂತಿದೆ.

Click here to call Shivam Guruji : +91 7676466466

ಬೆಂಗಳೂರಿನ ಸುಪ್ರಸಿದ್ಧ ಜ್ಯೋತಿಷ್ಯ ತರಬೇತಿ ಕೇಂದ್ರ - ಶಿವಂ ಗುರುಕುಲ

ನಮ್ಮಲ್ಲಿ ಕಲಿಸುವ ವಿಷಯಗಳು

ಸುಧೀರ್ಘ ಎಂಟು ವರ್ಷಗಳ ಯಶಸ್ವಿ ಪ್ರಯಾಣದಲ್ಲಿ, ಪ್ರಾಚೀನ ಮತ್ತು ನಿಖರವಾದ ಮುನ್ಸೂಚನೆಯ ವಿಧಾನವನ್ನು ಕಂಡುಹಿಡಿಯಲು ನಾವು ಅನೇಕ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದೇವೆ. ನಮ್ಮ ವಿಶೇಷ ಕೋರ್ಸ್‌ಗಳೊಂದಿಗೆ ನಿಮ್ಮನ್ನು ಅನ್ವೇಷಿಸಲು ಬೆಂಗಳೂರಿನಲ್ಲಿರುವ ನಮ್ಮ ನಾಡಿ ಜ್ಯೋತಿಷ್ಯ ಗುರುಕುಲವು ಪ್ರಾಶ್ಯಸ್ತ ಸ್ಥಳವಾಗಿದೆ ಮತ್ತು ಇಲ್ಲಿ ಕಲಿತವರ ದೈನಂದಿನ ಜೀವನದಲ್ಲಿ ನಾಡಿ ಜ್ಯೋತಿಷ್ಯವು ಪ್ರಾಯೋಗಿಕವಾಗಿ ಪರಿಗಣಿಸಲ್ಪಟ್ಟಿದೆ.

ರಾಷ್ಟ್ರೀಯ ನಾಡಿ ಜ್ಯೋತಿಷ್ಯ ಪರಿಷತ್‌ನ ಸ್ಥಾಪಕರಾದ ಶ್ರೀ ಶಿವಂ ಗುರೂಜಿಯವರು ಜ್ಯೋತಿಷ್ಯದ ಎಲ್ಲಾ ವಿಭಾಗಗಳಲ್ಲೂ ಪ್ರಾವೀಣ್ಯತೆಯನ್ನು ಸಾಧಿಸಿದ್ದಾರೆ ಮತ್ತು ಮೂರು ಸಾವಿರ ನಾಡಿ ವಿಷಯಗಳನ್ನು ಕರಗತ ಮಾಡಿಕೊಂಡಿರುತ್ತಾರೆ. ನಮ್ಮ ಗುರುಜಿಯಿಂದ ಜ್ಯೋತಿಷ್ಯ ವಿಜ್ಞಾನವನ್ನು ಕಲಿತುಕೊಳ್ಳಲು ಹಲವಾರು ವಿದ್ಯಾರ್ಥಿಗಳು ಉತ್ಸುಕರಾಗಿದ್ದು ಮತ್ತು ಇಲ್ಲಿ ಶ್ರದ್ದೆಯಿಂದ ಕಲಿತ ಅನೇಕರು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆದಿರುತ್ತಾರೆ.

demo-attachment-1934-Path-1541

100% ಖಾತರಿಪಡಿಸಿದ ಫಲಿತಾಂಶಗಳು.

ನೀವು ಅನುಭವಿಸುತ್ತಿರುವ ಕಠಿಣ ಸಮಸ್ಯೆಗಳನ್ನು ನೀವೊಬ್ಬರೇ ಒಂಟಿಯಾಗಿ ಎದುರಿಸಬೇಡಿ, ನಾವು ನಿಮಗೆ ಸಹಾಯ ಮಾಡುತ್ತೇವೆ

%
ತೃಪ್ತಿಕರ ಪರಿಹಾರ
K+
ಪರಿಹಾರ ಕಂಡುಕೊಂಡವರು
+
ಸಕ್ರಿಯ ವಿದ್ಯಾರ್ಥಿಗಳು

ಶಿವಂ ಗುರೂಜಿಯವರ ಮಾರ್ಗದರ್ಶನದಿಂದ

ವಿವಿಧ ಸಮಸ್ಯೆಗಳಿಗೆ ಜ್ಯೋತಿಷ್ಯದಿಂದ ಪರಿಹಾರ

ಸಂಬಂಧಗಳಲ್ಲಿ ಸಮಸ್ಯೆಗಳು

ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಮನಸ್ತಾಪಕ್ಕೆ ಕಾರಣ ಏನು? ನಿಮ್ಮ ಮತ್ತು ನಿಮ್ಮ ಪ್ರೀತಿ ಪಾತ್ರರ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲು ಬಯಸುವಿರಾ? ಈಗಲೇ ಸಂಪರ್ಕಿಸಿ 

ಲವ್ ಮ್ಯಾರೇಜ್

ಲವ್ ಮ್ಯಾರೇಜ್, ಆನಂದದಾಯಕ ಭಾವನೆಯ ಜೊತೆಗೆ ಅನೇಕ ಸಮಸ್ಯೆಗಳು ತರುತ್ತದೆ. ಸಮಾಲೋಚನೆಯ ಮೂಲಕ ಆ ಸಮಸ್ಯೆಗಳನ್ನು ಪರಿಹರಿಸಲು ಶ್ರೀ ಶಿವಂ ಗುರೂಜಿ ನಿಮಗೆ ಸಹಾಯ ಮಾಡುತ್ತಾರೆ. 

ಮದುವೆಗೆ ಅಡ್ಡಿಗಳು

ಎಲ್ಲಾ ಮದುವೆಗಳು ಸಮಸ್ಯೆಗಳನ್ನು ಎದುರಿಸುತ್ತವೆ. ಆದರೆ, ಅದರಲ್ಲಿ ಪ್ರೇಮ ವಿವಾಹವು ಹೆಚ್ಚು ತೊಂದರೆಯನ್ನು ಎದುರಿಸುತ್ತದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನುಇಲ್ಲಿ ಸುಲಭವಾಗಿ ಕಂಡುಕೊಳ್ಳಿ

ಆರೋಗ್ಯ ಸಮಸ್ಯೆಗಳು

ಆರೋಗ್ಯವೇ ಸಂಪತ್ತು ಮತ್ತು ಪ್ರತಿಯೊಬ್ಬರೂ ಯಾವಾಗಲೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಶ್ರೀ ಶಿವಂ ಗುರೂಜಿ ಅವರು ಉತ್ತಮ ಆರೋಗ್ಯಕ್ಕಾಗಿ ಸೂಕ್ತ ಮಂತ್ರ – ಉಪದೇಶಗಗಳನ್ನು ನೀಡುತ್ತಾರೆ.

ವೃತ್ತಿ ಬದುಕಿನ ಸಮಸ್ಯೆಗಳು

ಶ್ರೀ ಶಿವಂ ಗುರೂಜಿಯವರ ಸಹಾಯದಿಂದ ಯಾವುದೇ ತೊಂದರೆ ಮತ್ತು ತಕರಾರುಗಳಿಲ್ಲದೆ, ನಿಮ್ಮ ಕನಸಿನ ಹುದ್ದೆಯನ್ನು ಪಡೆಯಿರಿ ಮತ್ತು ನೀವು ಮಾಡಲು ಬಯಸೋ ವ್ಯಾಪಾರ ವ್ಯವಹಾರಗಳನ್ನು ಯಶಸ್ವಿಯಾಗಿ ಆರಂಭಿಸಿ.

ಹಣಕಾಸಿನ ಸಮಸ್ಯೆ

ನೀವು ಯಾವುದೇ ಹಣಕಾಸು ಸಂಬಂಧಿತ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರೆ, ಹಣಕಾಸಿನ ಸಮಸ್ಯೆಯ ಪರಿಹಾರಕ್ಕಾಗಿ ಶ್ರೀ ಶಿವಂ ಗುರೂಜಿಯವರ ಸಹಾಯವನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ. . 

ಮಕ್ಕಳ ಸಂಬಂಧಿ ಸಮಸ್ಯೆಗಳು

ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ನಿಮಗೆ ಕಾಳಜಿ – ಭಯ ಇದೆಯೇ? ಕುಟುಂಬದೊಳಗಿನ ವಿವಾದ ವಾಗ್ವಾದಗಳ ಗಂಭೀರತೆ ಏನು? ಇಂತಹ ಸಮಸ್ಯೆಗಳಿಗೆಲ್ಲ ಪರಿಹಾರ ನಮ್ಮ ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನ.

ಆಸ್ತಿ ವಿವಾದ - ತಗಾದೆಗಳು

ನಿಮ್ಮ ಮತ್ತು ನಿಮ್ಮ ಕುಟುಂಬದ ನಡುವೆ ಇರುವ ಯಾವುದೇ ಆಸ್ತಿ ವಿವಾದಗಳನ್ನು ಶ್ರೀ ಶಿವಂ ಗುರೂಜಿಯವರ ಸಹಾಯದಿಂದ ಸರಿಯಾದ ಪರಿಹಾರಗಳನ್ನು ಪಡೆಯಿರಿ ಮತ್ತು ನೆಮ್ಮದಿಯ ಜೀವನ ನಿಮ್ಮದಾಗಿಸಿಕೊಳ್ಳಿ

ಕೋರ್ಟ್ ಕೇಸ್, ವ್ಯಾಜ್ಯ ಸಮಸ್ಯೆಗಳು

ಜ್ಯೋತಿಷ್ಯವು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವ್ಯಕ್ತಿಗಳಿಗೆ ಮಾರ್ಗದರ್ಶನ ನೀಡುತ್ತದೆ ಮತ್ತು ಕಾನೂನು ಕ್ಷೇತ್ರದಲ್ಲಿ ಸವಾಲುಗಳನ್ನು ಕಡಿಮೆ ಮಾಡಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

ಉಚಿತ ಸಮಾಲೋಚನೆ ಪಡೆಯಿರಿ

ಜ್ಯೋತಿಷ್ಯ ಸಮಾಲೋಚನೆಯು ಹಂತ-ಹಂತದ ಪ್ರಕ್ರಿಯೆಯೊಂದಿಗೆ ನಿಮಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತದೆ ಇದರಿಂದ ನೀವು ಅಂತಿಮವಾಗಿ ನಿಮ್ಮ ಜೀವನ ಮತ್ತು ವ್ಯವಹಾರ ಗುರಿಗಳಲ್ಲಿ ಪ್ರಗತಿ ಸಾಧಿಸಬಹುದು.

    ಇತ್ತೀಚಿನ GOOGLE ವಿಮರ್ಶೆಗಳು

    ನಾಡಿ ಜ್ಯೋತಿಷ್ಯ ಕಲಿಯಲು ಉತ್ತಮ ಅವಕಾಶ

    Pavithra Nitish Pavithrs
    Pavithra Nitish Pavithrs
    Namaste gurugale Magha Masada durga poje mathu Homa tharagathiyali Nanu bhagavashidaki nange thumba santhosha vagide. Namma maneyali yavude poje. Homa galu ee dinada varegu nadedilla adre Thaye Durga Homa mathu poje yanu madalu prarambisuvaga Nange thumba bhaya godhala galu manashinali ithu, adre dina nithya108japa, 12 tharpana, 48 dian Durga bejaashra yanthra Rachane Madutha navarathiya 9 dina da poje, Durga Homa madiruve, manashinali dairya shanthi nemmadi neleshide, Durga Homa simple agide jothe Durga shahashthra nama Durga chalish yalla Vanu parayana maduthide. Ee modalu yallu ee rithiya tharagtigallali bhagavaeshilla ee tharagathi dorethiruvudu Nan punya kalishida guru rundaki Nan dhanya vadhagalu.
    Sharada Jadamali
    Sharada Jadamali
    Shivam gurujii yavarige nana namaskaragalu ನಾವರಾತ್ರಿ ವ್ರತವನ್ನು maduthidene thubane valeyaduhagutide sanaputa viseyagalu sana sandage karagi vogutade yavu samasene hanusutila two days ge yastondu santavagide manasu yavade visayaku talenehakodila hi visateyanu helikota gurugalige nana Namskaragalu🙏🙏🙏
    Aishwarya Siddegowda
    Aishwarya Siddegowda
    Namasthe, I have been blessed and proud to be disciple of the Gurukula. The Gurukula is temple of knowledge. Under the guidance of my guruji the learning experience was an eye opener & pleasant full. Gurukula is a great platform where one can get to know their true self. Guruji taught me more on life values, importance of customs, traditions, importance of family values and relationships. Guruji taught us the way to lead meaningful life. The teachings have been very impact full His teachings enlighten me to seek the truth and changed my perception. WHILE LIFE ITSELF IS A GIFT FROM GOD, BUT MY GURU HAS GIVEN ME A MEANINGFUL LIFE.
    Ganesha MS
    Ganesha MS
    It's very Good experience. No words to say only we can feel that.
    Narendra Babu
    Narendra Babu
    We can learn pooja rituals in divine and spiritual way

    Follow our Youtube Channel

    ಇತ್ತೀಚಿನ ವೀಡಿಯೊಗಳು