Sri ChakraYantra Making
Making Training
Sri Chakra Yantra Making
ಶ್ರೀ ಚಕ್ರ ಯಂತ್ರ ರಚನೆ
ನಾವು ಶ್ರೀಚಕ್ರ ಯಂತ್ರವನ್ನು ಬರೀ ನಮ್ಮ ಜ್ಞಾನದಿಂದಾಗಲಿ ಶಕ್ತಿಯಿಂದಾಗಲಿ ಅಥವಾ ಸಂಪತ್ತಿನಿಂದಾಗಲಿ ಪರಿಪೂರ್ಣಗೊಳಿಸಲು ಸಾಧ್ಯವಿಲ್ಲ
ಶ್ರೀ ಯಂತ್ರವನ್ನು ಪೂಜಿಸುವುದರಿಂದ ರೋಗಗಳು ನಾಶವಾಗುತ್ತವೆ. ಈ ಯಂತ್ರವನ್ನು ಪೂಜಿಸುವುದರಿಂದ ವ್ಯಕ್ತಿಯು ಸಂಪತ್ತು, ಸಮೃದ್ಧಿ, ಕೀರ್ತಿ, ಯಶಸ್ಸನ್ನು ಪಡೆಯುತ್ತಾನೆ. ಸ್ಥಗಿತಗೊಂಡ ಯಾವುದೇ ಕಾರ್ಯಗಳು ಶ್ರೀಯಂತ್ರದ ಪೂಜೆಯಿಂದ ಪೂರ್ಣಗೊಳ್ಳುತ್ತದೆ ಮತ್ತು ವ್ಯಾಪಾರದಲ್ಲಿನ ಅಡೆತಡೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.
ಶ್ರೀ ಯಂತ್ರವನ್ನು ಪೂಜಿಸುವುದರಿಂದ ನಾವು ಸುಖ, ಭೋಗ, ಸ್ವರ್ಗ, ಉಪವರ್ಗವನ್ನು ಆದಿಶಕ್ತಿಯ ಅನುಗ್ರಹದಿಂದ ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲ, ವ್ಯಕ್ತಿಯು ಸಂಪತ್ತು, ಸಮೃದ್ಧಿ, ಕೀರ್ತಿ, ಯಶಸ್ಸನ್ನು ಪಡೆಯುತ್ತಾನೆ.
ನೀವು ಪರಿಣಿತರಾಗುವ ವಿಷಯಗಳು
ಮಂತ್ರವು ದೈವಶಕ್ತಿಯ ಪ್ರತೀಕ, ಯಂತ್ರವು ದೈವದ ಶರೀರ, ತಂತ್ರವು ಶಕ್ತಿ ಹಾಗೂ ಶರೀರದ ಸಮನ್ವಯ.
1
ಯಂತ್ರಗಳ ಉದ್ದೇಶ
2
ಯಂತ್ರಗಳ ರಚನಾಕ್ರಮ
3
ಯಂತ್ರಗಳ ಉಪಯೋಗ
4
ಯಂತ್ರಗಳಿಗೆ ಪ್ರಾಣಪ್ರತಿಷ್ಠಾಪನೆ
ಶ್ರೀ ಚಕ್ರ ಯಂತ್ರ ರಚನೆ ಮಾಡುವವರ ಗಮನಕ್ಕೆ
ಶ್ರೀ ಚಕ್ರದಲ್ಲಿ ಶ್ರೀ ಲಲಿತಾ ದೇವಿಯನ್ನು ಪೂಜಿಸುತ್ತೇವೆ.
ಲಲಿತ ಎಂದರೆ ಶ್ರೀ ದುರ್ಗಾ, ಸರಸ್ವತೀ ಮತ್ತು ಲಕ್ಷ್ಮೀ ಈ 3 ದೇವಿಯರ ಸಮಾಗಮ
ಶ್ರೀ ದುರ್ಗಾ ಎಂದರೆ ನಮ್ಮ ಒಳಗಡೆ ಅಡಗಿರುವ ಶಕ್ತಿ ಚೈತನ್ಯ. ಸರಸ್ವತಿ ಎಂದರೆ ನಮ್ಮ ಒಳಗಡೆ ಅಡಗಿರುವ ಜ್ಞಾನ. ಶ್ರೀ ಲಕ್ಷ್ಮಿ ಎಂದರೆ ನಮ್ಮ ಒಳಗಡೆ ಅಡಗಿರುವ ಸಂಪತ್ತು
ನಮ್ಮ ಒಳಗಡೆ ಅಡಗಿರುವ ಈ ಮೂರು ಶಕ್ತಿಗಳನ್ನು ಕ್ರೂಢೀಕರಿಸಿ ಶ್ರೀಚಕ್ರ ರಚನಾ ಯಂತ್ರ ರಚನೆಯನ್ನು ಮಾಡಬೇಕಾಗುತ್ತದೆ. ನಾವು ಶ್ರೀಚಕ್ರ ಯಂತ್ರವನ್ನು ಬರೀ ನಮ್ಮ ಜ್ಞಾನದಿಂದಾಗಲಿ ಶಕ್ತಿಯಿಂದಾಗಲಿ ಅಥವಾ ಸಂಪತ್ತಿನಿಂದಾಗಲಿ ಪರಿಪೂರ್ಣಗೊಳಿಸಲು ಸಾಧ್ಯವಿಲ್ಲ. ಹಾಗಾಗಿ ಶ್ರೀ ಚಕ್ರ ಯಂತ್ರ ರಚನೆ ಕಲಿಯುವವರು ಮೊದಲಿಗೆ ದುರ್ಗಾ ಯಂತ್ರ. ಲಕ್ಷ್ಮೀ ಯಂತ್ರ. ಸರಸ್ವತೀ ಯಂತ್ರ ಗಳ ರಚನೆಯನ್ನು ಕಲಿತು ಅನಂತರ ಶ್ರೀ ಚಕ್ರ ಯಂತ್ರವನ್ನು ಕಲಿಯಬೇಕು .
ಹಾಗಾಗಿ ನಿಮಗೆ ಶಿವಂ ಗುರುಜಿಯವರು ಮೊದಲಿಗೆ ಈ 3 ಯಂತ್ರಗಳನ್ನು ಹೇಳಿಕೊಡಲಿದ್ದಾರೆ.







ರತ್ನಶಾಸ್ತ್ರವನ್ನು ಏಕೆ ಕಲಿಯಬೇಕು?
- ಶ್ರೀ ಚಕ್ರ ರಚನೆಯು ಮನುಷ್ಯನ ಮಾನಸಿಕ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
- ಆತ್ಮ ಶಕ್ತಿ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ.
- ದಾರಿ ತಪ್ಪಿ ನಡೆಯುವವರನ್ನು ಸನ್ಮಾರ್ಗಕ್ಕೆ ಕರೆದುಕೊಂಡು ಬರುತ್ತದೆ.
- ಆಧ್ಯಾತ್ಮಿಕ ಸಾಧನೆಗೆ ಇರುವ ಎಲ್ಲಾ ಅಡೆತಡೆಗಳನ್ನು ನಿವಾರಣೆ ಮಾಡುತ್ತದೆ. ಮನೆಯಲ್ಲಿ ದೈವಿಕ ಶಕ್ತಿಯನ್ನು ವೃದ್ಧಿಗೊಆಸುತ್ತದೆ.
ಶ್ರೀ ಚಕ್ರ ಯಂತ್ರದ ಮಹತ್ವ
- ಶ್ರೀ ಯಂತ್ರದ ನಿಯಮಿತ ಆರಾಧನೆಯಿಂದ ಜಾತಕದಲ್ಲಿ ಇರುವ ವಿವಿಧ ದುರಾದೃಷ್ಟಗಳು ದೂರವಾಗುತ್ತವೆ.
- ಶ್ರೀ ಯಂತ್ರವನ್ನು ಪೂಜಿಸುವುದರಿಂದ ರೋಗಗಳು ನಾಶವಾಗುತ್ತವೆ.
- ಈ ಯಂತ್ರವನ್ನು ಪೂಜಿಸುವುದರಿಂದ ವ್ಯಕ್ತಿಯು ಸಂಪತ್ತು, ಸಮೃದ್ಧಿ, ಕೀರ್ತಿ, ಯಶಸ್ಸನ್ನು ಪಡೆಯುತ್ತಾನೆ.
- ಸ್ಥಗಿತಗೊಂಡ ಯಾವುದೇ ಕಾರ್ಯಗಳು ಶ್ರೀಯಂತ್ರದ ಪೂಜೆಯಿಂದ ಪೂರ್ಣಗೊಳ್ಳುತ್ತದೆ ಮತ್ತು ವ್ಯಾಪಾರದಲ್ಲಿನ ಅಡೆತಡೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.
- ಈ ಯಂತ್ರವನ್ನು ದೇವಸ್ಥಾನದಲ್ಲಿ ಅಥವಾ ದೇವರ ಕೋಣೆಯಲ್ಲಿ ಇಟ್ಟು ಪೂಜಿಸುವುದರಿಂದ ಮತ್ತು ಪ್ರತಿದಿನ ಕಮಲ ಬೀಜದ ಜಪಮಾಲೆಯಿಂದ ಶ್ರೀಸೂಕ್ತದ 12 ಪಾಠಗಳನ್ನು ಪಠಿಸುವುದರಿಂದ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ.
ಶ್ರೀ ಶಿವಂ ಗುರೂಜಿಯವರ ಮಾರ್ಗದರ್ಶನದಲ್ಲಿ
ಶ್ರೀ ಚಕ್ರ ಯಂತ್ರ ತರಬೇತಿ ಶಿಬಿರ
ಈ ವಿಷಯವನ್ನು ಕಲಿಯುವ ಆಸಕ್ತಿ ಇದೆಯೇ...?
ಈಗಲೇ ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

GOOGLE REVIEwS
Best Place to learn
EXCELLENT Based on 210 reviews Posted on Shankaranandaswamy18 September 2025Trustindex verifies that the original source of the review is Google. ಶಿವಂ ಗುರೂಜಿ ಯವರಿಗೆ ನಮಸ್ಕಾರಗಳು ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ವನ್ನು ನಾನು ಮೊದಲು 20 ನಿಮಿಷ ದಲ್ಲಿ ಹೇಳುತ್ತಿದ್ದೆ, ಆಗ ಅದರ ಅರ್ಥ ತಿಳಿಯದೆ ಓದುತ್ತಿದ್ದೆ, ಆದರೆ ಈಗ ಒಂದು ಗಂಟೆ ಬೇಕಾಗುತ್ತದೆ ಮತ್ತು ಅದರ ಅರ್ಥ ತಿಳಿಯುತ್ತಾ ಇದೆ, ಹಾಗೂ ದೇವಿಯ ಇರುವಿಕೆಯ ಭಾವನೆ ಆನಂದ ಆಗುತ್ತಿದೆ ನನ್ನನು ನಾನೆ ಮರೆಯುವಂತಾಗಿದೆ ಖುಷಿ ಆಗುತ್ತಿದೆ. ಇದನ್ನು ನಮ್ಮ ಶಿಷ್ಯರಿಗೂ ಸಹ ಹೇಳಿಕೊಡುತ್ತಿದ್ದೇನೆ ಅವರೂ ಸಹ ಪಾರಾಯಣ ಮಾಡಿ ತಮ್ಮ ಆನಂದವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಶಿಬಿರದಲ್ಲಿ ನಾನು ಪಾಲ್ಗೊಂಡಿದುದಕ್ಕೆ ಸಾರ್ಥಕ ವಾಯಿತು ತುಂಬಾ ಧನ್ಯವಾದಗಳು, ಕೃತಜ್ಞತೆ ಗಳುPosted on Leela Kuppuswamy18 September 2025Trustindex verifies that the original source of the review is Google. Hari om Guruji Sahsranama namage thumba arthavaguage ellikotiadre Pranayama panchakriya yoganidre Anubhavagalu thumba ararogyaake benefit Devi darshan namage aagide e anubhava mareyalagadu Dhanyavadgalu Guruji🙏🙏🙏🙏🙏Posted on Shashikala Solanki18 September 2025Trustindex verifies that the original source of the review is Google. ಹೇಳೋಕೆ ಆಗದೆ ಇರುವಂತಹ ಒಂದು ಸುಂದರ ಅನುಭವPosted on sunish shetty18 September 2025Trustindex verifies that the original source of the review is Google. ಓಂ ಶ್ರೀ ಗುರುಭ್ಯೋ ನಮಃ ಶಿವಂ ಗುರುಕುಲದಲ್ಲಿ ನಾನು ಲಲಿತ ಸಹಸ್ರನಾಮವನ್ನು ಕಲಿತೆ. ತುಂಬಾ ಗ್ರೇಸ್ ಫುಲ್ ಎನರ್ಜಿ. ಸಂಸಾರದಲ್ಲಿ ಪ್ರೀತಿ ಮಾಧುರ್ಯತೆ ಹೆಚ್ಚಾಗಿದೆ. ಸಮಾಧಾನ, ಆತ್ಮಸ್ಥೈರ್ಯ, ಆರೋಗ್ಯದಲ್ಲಿ ಬದಲಾವಣೆ, ಶಾಂತತೆ, ಮೌನ ಹೆಚ್ಚಾಗಿದೆ. ಎಲ್ಲಾ ಸಿಚುವೇಶನ್ ವಿನ್ ಆಗುವ ಅಗತ್ಯ ಇಲ್ಲ. ಎಲ್ಲಾ ಕಡೆ ಉತ್ತರ ಕೊಡುವ ಅಗತ್ಯ ಇಲ್ಲ ಎಂಬುದು ಅರ್ಥವಾಗಿದೆ. ಅವಕಾಶ ಒದಗಿಸಿದ ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳುPosted on Chandrakala Aravind navada18 September 2025Trustindex verifies that the original source of the review is Google. Lalitha sahasranama made my life so beautiful that after chanting lalitha sahsranama trikaala directly it connected to devi maa tripura sundari and she blessing me so beautifully whatever I will ask her she is fulfilling my desire especially which is dharmabadda( korikegallanella)desire. Iam really greatfull to my guruji and maa lalitha tripura sundari...thank you guruji mom made my life so beautiful...Posted on yantra vidwan Anu Nagesh18 September 2025Trustindex verifies that the original source of the review is Google. ಗುರುಗಳೆ ಶ್ರೀ ಚಕ್ರ 48 ದಿನ ರಚನೆಯಿಂದ ನಂಗೆ ತುಂಬಾ ಒಳ್ಳೇದಾಗಿದೆ ಗುರುಗಳೆ.. ನಂಗೆ auto immunity ಇರೋದ್ರಿಂದ gastric tablets compulsory, ಕಳೆದ 15 ವರ್ಷದಿಂದ ತಂಗೊಂತ ಇದ್ದೀನಿ.. ಆದ್ರೆ ಮತ್ತೇ ರಾತ್ರಿ ಎದೆ ಉರಿ start ಆಗ್ತಾ ಇತ್ತು. ಆದ್ರೆ ಶ್ರೀ ಚಕ್ರ ರಚನೆಯಿಂದ ರಾತ್ರಿ ಹೊತ್ತು ಎದೆ ಉರಿ ಕಡಿಮೆಯಾಗಿದೆ. ಹಾಗೆ ನನ್ನ ಯಜಮಾನರಿಗೆ ಧನಲಾಭ ಆಗಿದೆ 🙏🙏 ಒಟ್ಟು ಒಳ್ಳೇದಾಗಿದೆ ಗುರುಗಳೆ. ಧನ್ಯವಾದಗಳು 🙏Posted on Prasannakumar C12 September 2025Trustindex verifies that the original source of the review is Google. ನಾಡಿ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಅತ್ಯುತ್ತಮ ತರಭೇತಿ ಕೇಂದ್ರPosted on roopa v12 July 2025Trustindex verifies that the original source of the review is Google. ಒಳ್ಳೆ ರೀತಿಯ training ಕೊಡುತ್ತಾರೆ, ಅವರು ಹೇಳಿ ಕೊಡುವ ರೀತಿ ನನಗೆ ತುಂಬಾ ಇಷ್ಟ ಆಯ್ತು.responses ತುಂಬಾ ಚೆನ್ನಾಗಿದೆPosted on Shilpi kotreshacharya8 July 2025Trustindex verifies that the original source of the review is Google. ಶ್ರೀ ಗುರುಭ್ಯೋ ನಮಃ ಶ್ರೀ ಲಲಿತಾಸಹಸ್ರನಾಮ ಪಾಠದಿಂದ ಆ ಮಂತ್ರಗಳ ಉಚ್ಚರಣೆ ಮತ್ತು ಪದವಿಭಾಗ ಮುಖ್ಯವಾಗಿ ಕಲಿತಿದ್ದೇವೆ. ಒಂದೊಂದು ಪದಗಳ ಅರ್ಥ ಅತ್ಯಂತ ಭಕ್ತಿ ಪೂರ್ವಕ ವಾಗಿ. ಮನ ಮುಟ್ಟುವಂತೆ ವಿವರಣೆಗೆ ನನ್ನ. ನಮನಗಳು. ಧನ್ಯವಾದಗಳು ಗುರೂಜಿ

